Excise Suddi

ಹಂಸಬಾವಿ ಹೋರಿ ಹಬ್ಬದಲ್ಲಿ ಕಿಕ್ಕಿರಿದ ಜನಸಾಗರ… ಹೋರಿ ತಿವಿತದಿಂದ ಯುವಕ ಸಾವು…. ಹಲವಾರು ಜನರಿಗೆ ಗಾಯ..!

ಹೋರಿ ಹಬ್ಬದ ಜನಸಂದಣಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಎಂಬಲ್ಲಿ ಮಾರ್ಚ್ 4 ರಂದು ಹೋರಿ ಬೆದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಹಬ್ಬಕ್ಕೆ ಆಯೋಜಕರ ನಿರೀಕ್ಷೆಗೂ ಮೀರಿ ಜನಸಂದಣಿ ಆಗಮಿಸಿತ್ತು. ಹಾಗೂ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಗಾಯಗಳಾಗಿದ್ದು ,ಒಬ್ಬ ಮೃತವಟಿರುತ್ತಾನೆ. ಅರಳಿಕಟ್ಟಿ ಗ್ರಾಮದ ಮಂಜಪ್ಪ ಚೆನ್ನಪ್ಪನವರ್ 38 ಮೃತ ಯುವಕನಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿ

Read More

ವಿಶ್ವ ಸುಂದರಿ ಆಗುವಳೆ ? ಕರಾವಳಿಯ ಬೆಡಗಿ ಸಿನಿ ಶೆಟ್ಟಿ.

  ಭಾರತವು ಫೆಮಿನಾ ಮಿಸ್ ವರ್ಲ್ಡ್ 2024 ಸ್ಪರ್ಧೆಯನ್ನು ಯೋಜನೆ ಮಾಡುತ್ತಿದೆ. ಸುಮಾರು 120 ದೇಶಗಳಿಂದ ಟಾಪ್ ಮಾಡೆಲ್ ಗಳು ಆಗಮಿಸಿ "ಬ್ಯೂಟಿ ವಿಥ್ ಬ್ರೈನ್ "ಖ್ಯಾತಿಯ ಈ ಸ್ಪರ್ಧೆಯಲ್ಲಿ ಹಲವಾರು ಹಂತಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮಾರ್ಚ್ 9ರಂದು ಇದರ ಫೈನಲ್ ಸ್ಪರ್ಧೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಇದರ 71ನೇ ವಿಶ್ವ ಸುಂದರಿ ಫೈನಲ್ ಸ್ಪರ್ಧೆ ನಡೆಯಲಿದ್ದು. 2024ರ ಮಿಸ್

Read More

ಬ್ಲೂಟೂತ್ ನಿಂದ ಹಾಲಿನ ಇಳುವರಿ ಹೆಚ್ಚು

  ಹೌದು ಸ್ನೇಹಿತರೆ ಹಿಂದಿನ ಕಾಲದಲ್ಲಿ ಹಸುಗಳಿಗೆ ಬರುತ್ತಿದ್ದ ಕಾಯಿಲೆ ಗುರುತಿಸಿ ಚಿಕಿತ್ಸೆ ನೀಡುವುದಕ್ಕೆ ಸಾಕಷ್ಟು ಸಮಯ ಆಗುತ್ತಿತ್ತು. ಇಂತಹ ಸಮಯದಲ್ಲಿ ಹಸುಗಳು ಸಾವಿಗೀಡಾಗುವ ಪ್ರಸಂಗ ತುಂಬಾ ಹೆಚ್ಚುತ್ತು. ಆದರೆ ಇಂದು ಬ್ಲೂಟೂತ್ ತಂತ್ರಜ್ಞಾನದಿಂದ ಪಶು ವೈದ್ಯರು ಅತಿ ಸುಲಭವಾಗಿ ಹಸುಗಳಿಗೆ ಬಂದಿರುವ ಕಾಯಿಲೆಯನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಅವುಗಳಿಗೆ ಆರೋಗ್ಯ ಸುಧಾರಿಸುವುದಲ್ಲದೆ ಅತಿಹೆಚ್ಚಿನ ಹಾಲು ಸಹ ನೀಡುತ್ತಿವೆ. ಉದಾಹರಣೆ ಅಮೆರಿಕದ

Read More

ಫೆಬ್ರುವರಿ 25. 2024 ರಂದು ನಡೆದಂತಹ CBC 1,137 ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆದಂತಹ ಪರೀಕ್ಷೆಯ ಕೀ ಉತ್ತರಗಳನ್ನು ಪೊಲೀಸ್ ಇಲಾಖೆಯು ಬಿಡುಗಡೆಗೊಳಿಸಿದೆ

ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಲಿಂಕ್ ಓಪನ್ ಮಾಡುವುದರ ಮೂಲಕ ತಮ್ಮ ಕೀ ಉತ್ತರಗಳನ್ನು ಪಡೆಯಬಹುದು   https://excisesuddi.com/wp-content/uploads/2024/03/CPC1137_key_answers.pdf  

Read More

2023 : ಕರ್ನಾಟಕದ ಎಲ್ಲ ಪಿಎಸ್ಐ ಅಭ್ಯರ್ಥಿಗಳ ಅಂಕ ಮತ್ತು ಕೀ ಆನ್ಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Latest News : ರೀ ಎಕ್ಸಾಮ್ ನಡೆದಂತಹ ಪಿ ಎಸ್ ಐ 545 ಹುದ್ದೆಗಳ  (2023 ) re revised key answers ಮತ್ತು ಅಭ್ಯರ್ಥಿಗಳು ಪಡೆದಂತಹ ಮಾರ್ಕ್ಸ್ ಗಳನ್ನು ಇದೀಗ ತಾನೇ KEA ಪ್ರಕಟಿಸಿದೆ.   KEY ANSWER PDF https://excisesuddi.com/wp-content/uploads/2024/03/final_PSI_key_answerskannada.pdf     SCORES PDF -ALL STUDENTS RESULT https://excisesuddi.com/wp-content/uploads/2024/03/PSI_PROV_score_LISTkannada_240301_182033.pdf  

Read More

ಒಂದು ವರ್ಷದ ಮಗಳನ್ನೇ ಕೊಂದ ತಂದೆ ಇಂಥ ತಂದೆ ಇರಲು ಸಾಧ್ಯವೇ ??

ಪ್ರಿಯ ಓದುಗರೆ ಮಕ್ಕಳೆಂದರೆ ಕಾಡುವುದು ಅಳುವುದು ತುಂಟತನ ಮಾಡುವುದು ಸಹಜ .ಇದನ್ನೆಲ್ಲವನ್ನು ತಂದೆ ತಾಯಿಗಳು ಸಹಿಸಿಕೊಂಡು ಮಕ್ಕಳ ಪಾಲಿನ ಪೋಷಣೆ ಮಾಡುತ್ತಾರೆ. ಆದರೆ ಇನ್ನೊಬ್ಬ ತಂದೆ ಅತಿ ಚಿಕ್ಕ ಹೆಣ್ಣು ಮಗುವನ್ನು ಸ್ವಂತ ತಂದೆ ಕೊಂದಿರುವ ಉದಾಹರಣೆಯಾಗಿದೆ. ಏನಿದು ಘಟನೆ ಯಾದವಾಡ ಗ್ರಾಮದಲ್ಲಿ ಶಂಭುಲಿಂಗ ಮತ್ತು ಸವಿತಾ ಶಹಾಪುರ ಮಠ ದಂಪತಿಗೆ ಶ್ರೇಯಾ ಎಂಬ ಒಂದು ವರ್ಷದ ಹೆಣ್ಣು ಮಗು ಇತ್ತು, ಈ

Read More

16ನೇ ಪಿಎಂ ಕಿಸಾನ್ ಹಣ ಬಂತಾ ಚೆಕ್ ಮಾಡಿ

ಕೇಂದ್ರ ಸರ್ಕಾರವು 2018 ರಿಂದ ಈ ಯೋಜನೆಯನ್ನು ಪ್ರಾರಂಭಿಸಿದೆ .ಸಣ್ಣ ಹಿಡುವಳಿದಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ ವರ್ಷಕ್ಕೆ ಆರು ಸಾವಿರ ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಹೋಗುವಂತೆ ಯೋಜನೆಯ ಸೃಷ್ಟಿಸಿದ್ದಾರೆ. ಫೆಬ್ರವರಿ 28ರಂದು ಸುಮಾರು 9 ಕೋಟಿ ರೈತರಿಗೆ 21,000 ಕೋಟಿ ಹಣ ಜಮಾ ಆಗಿದೆ ಹಾಗೂ ಇದುವರೆಗೆ 3,00,000 ಕೋಟಿ ಎಷ್ಟು ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿದ್ದೇವೆ

Read More

BMTC ಕಂಡಕ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳ ಬರ್ತಿದೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇನ್ನು ಉಳಿದ 2.286 ಹುದ್ದೆಗಳು ಮತ್ತು ಸ್ಥಳೀಯ ವೃಂದದ 214 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.   ಸಂಪೂರ್ಣ ಅಧಿಸೂಚನೆ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿ.. https://drive.google.com/file/d/1i7jem0NEPk-VyxWJFOA83lJQl9Ks8MJc/view?pli=1   ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸಾಗಿರಬೇಕು. ತಾಂತ್ರಿಕ ಶಿಕ್ಷಣ

Read More

ಮೈಲಾರಲಿಂಗೇಶ್ವರನ ಭಂಡಾರವನ್ನು ಏಕೆ ಹಣೆಗೆ ಹಚ್ಚುತ್ತಾರೆ ಹಿನ್ನೆಲೆ ಗೊತ್ತಾ ????

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರನ ಬಂಡಾರದ ಮಹಿಮೆ ಏನು ?ಏಕೆ ಹಣೆಗೆ ಹಚ್ಚುವರು ಏಂದು ತಿಳಿಯೋಣ ‌. ಚಂಪಾ ಸೃಷ್ಟಿ ದಿನ ಅರಿಶಿನ ಕೊಂಬಿನಿಂದ ತೈದು ಬಂಡಾರವನ್ನು ಸೃಷ್ಟಿ ಮಾಡುತ್ತಾರೆಈ ಭಂಡಾರವನ್ನು ಹಚ್ಚಿದರೆ ಯಾವುದೇ ರೀತಿಯ ರೋಗ ರುಜಿನಗಳು ಬರುವುದಿಲ್ಲ.ಮನಸ್ಸಿಗೆ ಆತ್ಮದೈರ್ಯ, ವಿಶ್ವಾಸ ,ನಂಬಿಕೆ, ದೃಢಸಂಕಲ್ಪ ಬರುತ್ತದೆ. ಈಗಲೂ ಸಹ ಸಾವಿರಾರು ಮೈಲಾರಲಿಂಗೇಶ್ವರ ಭಕ್ತಾದಿಗಳು ಒಬ್ಬರ ಹಣೆಗೆ

Read More

ನಾಲ್ಕರಕ್ರಾಸ್ ಭೂತೇಶ್ವರ-ಚೌಡೇಶ್ವರಿ ದೇವರ ಮಹಿಮೆ

ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರಕ್ರಾಸ್ ಭೂತೇಶ್ವರ-ಚೌಡೇಶ್ವರಿ ದೇವಸ್ಥಾನವು ಕಾರಣಿಕವೂ ಇತಿಹಾಸ ಪ್ರಸಿದ್ಧವೂ ಆಗಿದ್ದು, ದೇವಸ್ಥಾನಕ್ಕೆ ಇತ್ತೀಚೆಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.ಇಲ್ಲಿನ ಪ್ರಮುಖ ವಿಶೇಷ ಭಕ್ತಾದಿಗಳು ತಮ್ಮ ಯಾವುದೇ ಮನದಾಭೀಷ್ಟಗಳಿದ್ದರೂ ಅವನ್ನು ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ ಹರಕೆಯ ರೂಪದಲ್ಲಿ ಬೀಗ ಹಾಕಿ ತೆರಳುತ್ತಾರೆ.ಇದರಿಂದ ಅವರ ಪ್ರಾರ್ತನೆ ಶೀಘ್ರ ಈಡೇರುತ್ತದೆ ಎಂದು ನಂಬಿಕೆ.ಹಾನೆಗಲ್‌ನಿಂದ ೭ ಕಿ.ಮೀ ದೂರದಲ್ಲಿರುವ

Read More

ಹಂಸಬಾವಿ ಹೋರಿ ಹಬ್ಬದಲ್ಲಿ ಕಿಕ್ಕಿರಿದ ಜನಸಾಗರ… ಹೋರಿ ತಿವಿತದಿಂದ ಯುವಕ ಸಾವು…. ಹಲವಾರು ಜನರಿಗೆ ಗಾಯ..!

ಹೋರಿ ಹಬ್ಬದ ಜನಸಂದಣಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಎಂಬಲ್ಲಿ ಮಾರ್ಚ್ 4 ರಂದು ಹೋರಿ ಬೆದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಹಬ್ಬಕ್ಕೆ ಆಯೋಜಕರ ನಿರೀಕ್ಷೆಗೂ ಮೀರಿ ಜನಸಂದಣಿ ಆಗಮಿಸಿತ್ತು. ಹಾಗೂ ಹೋರಿ

Read More

ವಿಶ್ವ ಸುಂದರಿ ಆಗುವಳೆ ? ಕರಾವಳಿಯ ಬೆಡಗಿ ಸಿನಿ ಶೆಟ್ಟಿ.

  ಭಾರತವು ಫೆಮಿನಾ ಮಿಸ್ ವರ್ಲ್ಡ್ 2024 ಸ್ಪರ್ಧೆಯನ್ನು ಯೋಜನೆ ಮಾಡುತ್ತಿದೆ. ಸುಮಾರು 120 ದೇಶಗಳಿಂದ ಟಾಪ್ ಮಾಡೆಲ್ ಗಳು ಆಗಮಿಸಿ "ಬ್ಯೂಟಿ ವಿಥ್ ಬ್ರೈನ್ "ಖ್ಯಾತಿಯ ಈ ಸ್ಪರ್ಧೆಯಲ್ಲಿ ಹಲವಾರು ಹಂತಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮಾರ್ಚ್ 9ರಂದು ಇದರ ಫೈನಲ್ ಸ್ಪರ್ಧೆ

Read More

ಬ್ಲೂಟೂತ್ ನಿಂದ ಹಾಲಿನ ಇಳುವರಿ ಹೆಚ್ಚು

  ಹೌದು ಸ್ನೇಹಿತರೆ ಹಿಂದಿನ ಕಾಲದಲ್ಲಿ ಹಸುಗಳಿಗೆ ಬರುತ್ತಿದ್ದ ಕಾಯಿಲೆ ಗುರುತಿಸಿ ಚಿಕಿತ್ಸೆ ನೀಡುವುದಕ್ಕೆ ಸಾಕಷ್ಟು ಸಮಯ ಆಗುತ್ತಿತ್ತು. ಇಂತಹ ಸಮಯದಲ್ಲಿ ಹಸುಗಳು ಸಾವಿಗೀಡಾಗುವ ಪ್ರಸಂಗ ತುಂಬಾ ಹೆಚ್ಚುತ್ತು. ಆದರೆ ಇಂದು ಬ್ಲೂಟೂತ್ ತಂತ್ರಜ್ಞಾನದಿಂದ ಪಶು ವೈದ್ಯರು ಅತಿ ಸುಲಭವಾಗಿ ಹಸುಗಳಿಗೆ

Read More

ಫೆಬ್ರುವರಿ 25. 2024 ರಂದು ನಡೆದಂತಹ CBC 1,137 ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆದಂತಹ ಪರೀಕ್ಷೆಯ ಕೀ ಉತ್ತರಗಳನ್ನು ಪೊಲೀಸ್ ಇಲಾಖೆಯು ಬಿಡುಗಡೆಗೊಳಿಸಿದೆ

ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಲಿಂಕ್ ಓಪನ್ ಮಾಡುವುದರ ಮೂಲಕ ತಮ್ಮ ಕೀ ಉತ್ತರಗಳನ್ನು ಪಡೆಯಬಹುದು   https://excisesuddi.com/wp-content/uploads/2024/03/CPC1137_key_answers.pdf  

Read More

2023 : ಕರ್ನಾಟಕದ ಎಲ್ಲ ಪಿಎಸ್ಐ ಅಭ್ಯರ್ಥಿಗಳ ಅಂಕ ಮತ್ತು ಕೀ ಆನ್ಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Latest News : ರೀ ಎಕ್ಸಾಮ್ ನಡೆದಂತಹ ಪಿ ಎಸ್ ಐ 545 ಹುದ್ದೆಗಳ  (2023 ) re revised key answers ಮತ್ತು ಅಭ್ಯರ್ಥಿಗಳು ಪಡೆದಂತಹ ಮಾರ್ಕ್ಸ್ ಗಳನ್ನು ಇದೀಗ ತಾನೇ KEA ಪ್ರಕಟಿಸಿದೆ.   KEY ANSWER PDF

Read More

ಒಂದು ವರ್ಷದ ಮಗಳನ್ನೇ ಕೊಂದ ತಂದೆ ಇಂಥ ತಂದೆ ಇರಲು ಸಾಧ್ಯವೇ ??

ಪ್ರಿಯ ಓದುಗರೆ ಮಕ್ಕಳೆಂದರೆ ಕಾಡುವುದು ಅಳುವುದು ತುಂಟತನ ಮಾಡುವುದು ಸಹಜ .ಇದನ್ನೆಲ್ಲವನ್ನು ತಂದೆ ತಾಯಿಗಳು ಸಹಿಸಿಕೊಂಡು ಮಕ್ಕಳ ಪಾಲಿನ ಪೋಷಣೆ ಮಾಡುತ್ತಾರೆ. ಆದರೆ ಇನ್ನೊಬ್ಬ ತಂದೆ ಅತಿ ಚಿಕ್ಕ ಹೆಣ್ಣು ಮಗುವನ್ನು ಸ್ವಂತ ತಂದೆ ಕೊಂದಿರುವ ಉದಾಹರಣೆಯಾಗಿದೆ. ಏನಿದು ಘಟನೆ ಯಾದವಾಡ

Read More

16ನೇ ಪಿಎಂ ಕಿಸಾನ್ ಹಣ ಬಂತಾ ಚೆಕ್ ಮಾಡಿ

ಕೇಂದ್ರ ಸರ್ಕಾರವು 2018 ರಿಂದ ಈ ಯೋಜನೆಯನ್ನು ಪ್ರಾರಂಭಿಸಿದೆ .ಸಣ್ಣ ಹಿಡುವಳಿದಾರರ ಬ್ಯಾಂಕ್ ಖಾತೆಗೆ ನೇರವಾಗಿ 2000ರೂ ವರ್ಷಕ್ಕೆ ಆರು ಸಾವಿರ ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಹೋಗುವಂತೆ ಯೋಜನೆಯ ಸೃಷ್ಟಿಸಿದ್ದಾರೆ. ಫೆಬ್ರವರಿ 28ರಂದು ಸುಮಾರು 9 ಕೋಟಿ ರೈತರಿಗೆ 21,000

Read More

BMTC ಕಂಡಕ್ಟರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳ ಬರ್ತಿದೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇನ್ನು ಉಳಿದ 2.286 ಹುದ್ದೆಗಳು ಮತ್ತು ಸ್ಥಳೀಯ ವೃಂದದ 214 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.   ಸಂಪೂರ್ಣ

Read More

Solverwp- WordPress Theme and Plugin